MSCHS Nirchal: MAHAJANA

MSCHS Nirchal: MAHAJANA


ಶಾಲಾ ಸುರಕ್ಷಾ ಸಮಿತಿ

Posted: 03 Jul 2017 04:48 AM PDT


ಶಾಲಾ ಪರಿಸರದಲ್ಲಿ ಮಾದಕ ದ್ರವ್ಯ ಉಪಯೋಗವನ್ನು ನಿಯಂತ್ರಿಸಲು ಮತ್ತು ಶಾಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಹಕರಿಸಲು ಶಾಲಾ ಸುರಕ್ಷಾ ಸಮಿತಿಯನ್ನು ಇಂದು ರೂಪೀಕರಿಸಲಾಯಿತು. ಈ ಸಮಿತಿಯು ಶಾಲೆ ಮತ್ತು ಪರಿಸರದ ವಾತಾವರಣವನ್ನು ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಉಳಿಸಲಿದೆ. ಈ ಸಮಿತಿಯ ಪದಾಧಿಕಾರಿಗಳನ್ನು ಇಂದು ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ, ಸಂಚಾಲಕರಾಗಿ ಬದಿಯಡ್ಕ ಪೋಲೀಸ್ ಠಾಣೆಯ ಎಸ್.ಐ ಅಂಬಾಡಿ.ಕೆ.ಆರ್ ಇವರನ್ನು ಆಯ್ಕೆ ಮಾಡಲಾಯಿತು. ಸಮಿತಿಯ ಸದಸ್ಯರಾಗಿ ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಶಂಕರ.ಡಿ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಾಂಗೋಳಿ, ಶಾಲಾ ಮಾತೃ ಸಮಿತಿಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ.ಕೆ, ಶಾಲಾ ಶಿಕ್ಷಕರಾದ ಶ್ರೀಮತಿ ವಿನೋದಿನಿ.ಕೆ, ಶಿವಪ್ರಕಾಶ್.ಎಂ.ಕೆ, ಸಂತೋಷ್.ಪಿ.ಎಚ್, ರಂಜಿತ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ನೀರ್ಚಾಲು ಘಟಕದ ಅಧ್ಯಕ್ಷ ಸುಬ್ರಹ್ಮಣ್ಯ ಭಟ್.ಎಂ, ಆಟೋರಿಕ್ಷಾ ಡ್ರೈವರ್ ಸದಾನಂದ.ಪಿ ಮತ್ತು ಶಾಲಾ ಬಸ್ ಚಾಲಕ ಗಂಗಾಧರ.ಪಿ ಇವರನ್ನು ಆಯ್ಕೆ ಮಾಡಲಾಯಿತು. ಈ ಸಮಿತಿಯು ಶಾಲಾ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ, ಶಾಲೆಯನ್ನು ಸುರಕ್ಷಿತವಾಗಿ ಇರಿಸಲಿದೆ.

BEKAL12237

BEKAL12237


മധുരം മലയാളം

Posted: 03 Jul 2017 10:38 AM PDT

സ്നേഹതീരം കരിച്ചേരി വാട്‌സ്  ആപ് കൂട്ടായ്മ യുടെ ധനസഹായത്തോടെ കരിച്ചേരി ഗവ.യു.പി സ്കൂളില്‍ മാതൃഭൂമി മധുരം മലയാളം പദ്ധതിക്ക് തുടക്കമായി. വാര്‍ഡ് മെമ്പര്‍ ശ്രീമതി പ്രസന്നകുമാരി സ്കൂള്‍ ലീഡര്‍ക്ക് പത്രം നല്‍കി പദ്ധതിയുടെ ഔപചാരികമായ ഉദ്ഘാടനം നിര്‍വ്വഹിച്ചു. പദ്ധതിക്കുള്ള ധനസഹായം ശ്രീ സുരേഷ്‌കുമാറില്‍ നിന്ന് സീനിയര്‍ അസിസ്റ്രന്റ് ശ്രീ .ജനാര്‍ദ്ദനന്‍ ഏറ്റുവാങ്ങി.ശ്രീ മധുസൂദനന്‍ മാസ്റ്റര്‍ പരിപാടി വിസദീകരിച്ചു.ശ്രീ ഉണ്ണികൃഷ്ണന്‍,ശ്രീ.രഞ്ജിത്,ശ്രീ.അഭിലാഷ്,ശ്രീ.പ്രമോദ്, മാതൃഭൂമി ലേഖകന്‍ ജയചന്ദ്രന്‍ പൊയിനാച്ചി എന്നിവര്‍ സംബന്ധിച്ചു


പഠനനേട്ടങ്ങള്‍ പോസ്റ്റര്‍ പ്രകാശനം ചെയ്തു

Posted: 03 Jul 2017 10:30 AM PDT

എസ്.എസ്.എ തയ്യാറാക്കിയ പഠനനേട്ടങ്ങളുടെ പ്രകാശനം ക്ലാസ്സ് പി.ടി.എയില്‍ ഹെഡ്‌മാസ്റ്റര്‍ ശ്രീ.പി.പി മനോജ് നിര്‍വ്വഹിക്കുന്നു


GHS KALICHANADUKKAM

GHS KALICHANADUKKAM


ബാങ്കിംഗ് ക്ലാസ്സ്

Posted: 03 Jul 2017 05:59 AM PDT

കിച്ചൺ ഗാർഡൻ

Posted: 03 Jul 2017 05:59 AM PDT

Previous Page Next Page Home